ವಾಸ್ತವ ಸತ್ಯ -ಕೃತಿ ಚೌರ್ಯ

 ವಾಸ್ತವ ಸತ್ಯ -ಕೃತಿ ಚೌರ್ಯ





ಕೃತಿ ಚೌರ್ಯ:

ಬರೆಹವನು ಬರೆಯದೆಯೆ,ಪರರ ಬರೆಹವನೋಡಿ ಆಧುನಿಕ ಮಾಧ್ಯಮದಿ  ಪಸರಿಸುವರಿಹರು:

ಪರರ ಬರೆಹವತಾವ್ ಪಸರಿಪುದು ತಪ್ಪಲ್ಲ,ಬರೆದಿಹರ ಪೆಸರನ್ನು ಅಳಿಸುವುದು ತರವಲ್ಲ:

ಬರೆಹವನು ಬರೆಯುವರೆ ದೃಢ ಚಿತ್ತವಿರಬೇಕು, ಕೃತಿಚೌರ್ಯ ಮಾಳ್ಪವರ ಏನೆನ್ನಬೇಕು:

ಆದಿಯಿಂದಲೂ ಪರರ ಕೃತಿ ಚೌರ್ಯ ಮಾಡುತ್ತ,ಅನವರತ ಪೆಸರಗಳಿಸುವ ಮಂದಿಯಿಹರು:

ಸ್ವಂತಿಕೆಯು ಇಲ್ಲದಿರೆ ವಂತಿಕೆಯ ಪಡೆಯುತ್ತ,ನಿರಂತರದಿ ಕೃತಿಚೌರ್ಯ ಮಾಡುತ್ತಲಿಹರು:

ಮಂದಮತಿಗಳು ಪರರ ಕೃತಿಚೌರ್ಯಮಾಡುವರು,ಬರೆದವರು ಶ್ರೀ ಹರಿಯ ಸ್ಮರಣೆ ಮಾಡುವರು: 


✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget